Thursday, September 19, 2024

ಉಡುಪಿ ಜಿಲ್ಲಾ ಸರ್ಕಾರಿ ವಕೀಲರಾಗಿ ಮೇರಿ ಆ್ಯನ್ನಿ ರಂಜನಿ ಶ್ರೇಷ್ಟ, ಅಪರ ಸರ್ಕಾರಿ ವಕೀಲರಾಗಿ ಭುವನೇಂದ್ರ ಸುವರ್ಣ ನೇಮಕ

Must read

ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ಹಿರಿಯ ವಕೀಲೆ ಮೇರಿ ಆ್ಯನ್ನಿ ರಂಜನಿ ಶ್ರೇಷ್ಟ ಹಾಗೂ ಅಪರ ಸರ್ಕಾರಿ ವಕೀಲರನ್ನಾಗಿ ಹಿರಿಯ ವಕೀಲ ಭುವನೇಂದ್ರ ಸುವರ್ಣ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

spot_img

More articles

LEAVE A REPLY

Please enter your comment!
Please enter your name here