Friday, September 20, 2024

ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಿಂದ ಸ್ಪರ್ಧಿಸುವ ವಿಚಾರ ಸತ್ಯವಲ್ಲ: ಬಿ.ವೈ. ರಾಘವೇಂದ್ರ

Must read

ಉಡುಪಿ: ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧಿಸುವ ವಿಚಾರ ಸತ್ಯವಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.


ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕುಮಾರ್ ಬಂಗಾರಪ್ಪ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಹೆಮ್ಮಾಡಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರ್ ಬಂಗಾರಪ್ಪ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ. ಚಿತ್ರರಂಗದಲ್ಲೂ ಇದ್ದಾರೆ. ಅವರದ್ದೇ ಆದ ಕೆಲವೊಂದು ಕಮಿಟ್‌ಮೆಂಟ್ ಗಳಿವೆ. ಎಲ್ಲವನ್ನು ಮುಗಿಸಿ ಸಹಜವಾಗಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುವವರಿದ್ದಾರೆ. ಗ್ಯಾಪ್ ಇದ್ದಾಗ ಗಾಳಿ ಸುದ್ದಿಗಳು ಬರುವುದು ಸಹಜ. ಈ ಗಾಳಿ‌ಸುದ್ದಿಗಳು ಸತ್ಯವಲ್ಲ. ಅವರು ಸಂಘಟನೆಯ ಹಿರಿಯರೊದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದರು.

spot_img

More articles

LEAVE A REPLY

Please enter your comment!
Please enter your name here