Friday, October 18, 2024

ನಾಳೆ (ಅ.9) ಕೊಕ್ಕರ್ಣೆಯಲ್ಲಿ ಸತ್ಯನಾಥ ಸ್ಟೋರ್ಸ್ ನ ನೂತನ ಶಾಖೆ ಉದ್ಘಾಟನೆ

Must read

ಉಡುಪಿ: ಕರಾವಳಿ ಹಾಗೂ ಮಲೆನಾಡು ಜನರ ಅಚ್ಚುಮೆಚ್ಚಿನ ಬಟ್ಟೆ ಮಳಿಗೆ “ಸತ್ಯನಾಥ್ ಸ್ಟೋರ್ಸ್” ನ ನೂತನ ಶಾಖೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಮುಖ್ಯ ರಸ್ತೆಯಲ್ಲಿರುವ ಓಂಶ್ರೀ‌ ಸಂಕೀರ್ಣದಲ್ಲಿ ನಾಳೆ (ಅ.9) 9ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಹಾಗೂ ಕೊಕ್ಕರ್ಣೆ ಕೋರ್ಚಿಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಕೆ. ಶಿವರಾಮ ಅಡಿಗ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.

spot_img

More articles

LEAVE A REPLY

Please enter your comment!
Please enter your name here