Friday, September 20, 2024

ಸತ್ಯನಾಥ್ ಸ್ಟೋರ‌್ಸ್ ನ ಅಮೃತ ಮಹೋತ್ಸವ: ಗ್ರಾಹಕರಿಗೆ ವಿಶೇಷ ಕೊಡುಗೆ

Must read

ಉಡುಪಿ: ಕರಾವಳಿ ಹಾಗೂ ಮಲೆನಾಡು ಜನರ ಅಚ್ಚುಮೆಚ್ಚಿನ ಸತ್ಯನಾಥ್ ಸ್ಟೋರ್ಸ್ ನಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಸೀಮಿತ ಅವಧಿಯ ವಿಶೇಷ ಆಫರ್ ನೀಡಲಾಗಿದೆ.

ಒಂದು ಸೀರೆ ಖರೀದಿಸಿದಲ್ಲಿ ಇನ್ನೊಂದು ಸೀರೆಗೆ ಕೇವಲ ರೂ. 75 ಮಾತ್ರ, ಹಾಗೆಯೇ ಒಂದು ಶರ್ಟ್ ಖರೀದಿಸಿದಲ್ಲಿ ಇನ್ನೊಂದು ಶರ್ಟ್ ಕೇವಲ 75 ರೂ.ಗೆ ದೊರೆಯಲಿದೆ. ಈ ವಿಶೇಷ ಕೊಡುಗೆ ಆಯ್ದ ಸೀರೆ ಹಾಗೂ ಶರ್ಟ್ ಗಳಿಗೆ ಮಾತ್ರ ಅನ್ವಯಿಸಲಿದೆ. ಸಂಸ್ಥೆಯ ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪ ಮಳಿಗೆಯಲ್ಲಿ ಜುಲೈ 16ರಿಂದಲೇ ಈ ವಿಶೇಷ ಆಫರ್ ಶುರುವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

spot_img

More articles

LEAVE A REPLY

Please enter your comment!
Please enter your name here