Friday, September 20, 2024

ಮೂಡುಬೆಟ್ಟು- ಮಧ್ವನಗರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 37ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Must read

ಉಡುಪಿ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡುಬೆಟ್ಟು ಮಧ್ವನಗರ ಇದರ 37ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ನಡೆಯಿತು.

ದೈವಸ್ಥಾನದ ಅನುವಂಶೀಯ ಅಧ್ಯಕ್ಷ ಡಾ. ಹರಿಪ್ರಸಾದ್ ಐತಾಳ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು.
ಈ ಸಂಧರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರುಗಳಾದ ತೋಟದಮನೆ ದಿವಾಕರ್ ಶೆಟ್ಟಿ, ಗೋಪಾಲ್ ಸಿ ಬಂಗೇರ, ಶ್ರೀಶ್ ಕೊಡವೂರು, ಪ್ರಕಾಶ್ ಕಂಗಣಬೆಟ್ಟು, ಅಧ್ಯಕ್ಷರಾದ ಮನೋಜ್ ಕೋಟ್ಯಾನ್ ,ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್, ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಜಯಕರ್ ಸಾಲ್ಯಾನ್, ಚಂದ್ರಕಾಂತ ಕಂಗಣಬೆಟ್ಟು, ದೈವಳದ ಅರ್ಚಕರಾದ ಜಗದೀಶ್ ಶೆಟ್ಟಿ ಸಿರಿಗಳ ಅರ್ಚಕರಾದ ಹರಿಕೃಷ್ಣ ಭಟ್ ಉಪಸ್ಥಿತರಿದ್ದರು.

ಬಿಲ್ಲವ ಸಂಘ ಮೂಡುಬೆಟ್ಟು ಇದರ ಅಧ್ಯಕ್ಷರಾದ ರಮೇಶ್ ಬಂಗೇರ, ಮಾಜಿ ನಗರಸಭಾ ಸದಸ್ಯರಾದ ಗಣಪತಿ ಶೆಟ್ಟಿಗಾರ್ ಹಾಗೂ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿಯ ಸದಸ್ಯರು

spot_img

More articles

LEAVE A REPLY

Please enter your comment!
Please enter your name here