Sunday, September 8, 2024

ಹರ್ಯಾಣ ಸಿಎಂ ಖಟ್ಟರ್‌ ರಾಜೀನಾಮೆ; ಮುರಿದು ಬಿದ್ದ ಬಿಜೆಪಿ-ಜೆಜೆಪಿ ಮೈತ್ರಿ

Must read

ಹೊಸದಿಲ್ಲಿ: ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಮತ್ತು ಅವರ ಸಚಿವ ಸಂಪುಟ ಇಂದು ರಾಜೀನಾಮೆ ನೀಡಿದೆ. ಇಂದು ಹೊಸ ಸಿಎಂ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ದುಷ್ಯಂತ್‌ ಚೌಟಾಲ ಅವರ ಜನನಾಯಕ್‌ ಜನತಾ ಪಾರ್ಟಿ(ಜೆಜೆಪಿ) ನಡುವಿನ ಮೈತ್ರಿ ಮುರಿದು ಬಿದ್ದಿರುವುದು ಬಹುತೇಕ ಖಚಿತವಾಗಿದೆ.

spot_img

More articles

LEAVE A REPLY

Please enter your comment!
Please enter your name here