Friday, September 20, 2024

ಉಡುಪಿ: ವಂದೇ ಭಾರತ್ ರೈಲು ಮಂಗಳೂರು ಗೋವಾ ನಡುವೆ ಪ್ರಾಯೋಗಿಕ ಓಡಾಟ

Must read

ಉಡುಪಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದು ಬಂದರು ನಗರಿ ಮಂಗಳೂರಿನಿಂದ ಗೋವಾ ಮಡ್ತಾಂವ್‌ಗೆ ತನ್ನ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಈ ಮೂಲಕ ಕರಾವಳಿ ಭಾಗದ ಬಹುನೀರಿಕ್ಷಿತ ಕನಸನ್ನು ನನಸು ಮಾಡಿದೆ.


ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿತ್ತು.
ರೈಲು ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟಿದ್ದು, ಮಧ್ಯಾಹ್ನ 1:15ರ ವೇಳೆಗೆ ಮಡ್ಗಾಂವ್ ತಲುಪುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 1:45ಕ್ಕೆ ಮಡ್ತಾಂವ್‌ನಿಂದ ಮತ್ತೆ ಹೊರಡಲಿರುವ ರೈಲು, ಸಂಜೆ 6:30ರ ವೇಳೆಗೆ ಮಂಗಳೂರು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಮಂಗಳೂರು ಗೋವಾ ನಡುವೆ ಓಡಾಟ

spot_img

More articles

LEAVE A REPLY

Please enter your comment!
Please enter your name here