Friday, September 20, 2024

ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆ: ನೀರು ಪಾಲಾಗಿರುವ ಶಂಕೆ

Must read

ಶಿರಸಿ: ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಶಿರಸಿಯ ಸಹಸ್ರಲಿಂಗ ಬಳಿಯ ಶಾಲ್ಮಲಾ ನದಿಯಲ್ಲಿ ನಡೆದಿದೆ.


ರಾಮನಬೈಲ್‌ ನಿವಾಸಿ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರಹ್ಮಾನ್ (44), ನಾದಿಯಾ ನೂರ್ ಅಹ್ಮದ್ ಶೇಖ್ (20), ತಬಸುಮ್ (21), ನಬಿಲ್ ನೂರ್ ಅಹ್ಮದ್ ಶೇಖ್ (22)‌ ಹಾಗೂ ಉಮರ್ ಸಿದ್ದೀಕ್ (23) ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.

ಇಂದು ಒಂದೇ ಕುಟುಂಬದ ಐದು ಮಂದಿ ಶಾಲ್ಮಲಾ ನದಿಯಲ್ಲಿ ಈಜಲು ತೆರಳಿದ್ದು, ಸಾಕಷ್ಟು ಹೊತ್ತಾದರೂ ವಾಪಸ್ ಬರದ ಕಾರಣ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದಾರೆ.

spot_img

More articles

LEAVE A REPLY

Please enter your comment!
Please enter your name here