Friday, September 20, 2024

ಕುಂದಾಪುರ: ‘ಮೂರು ಮುತ್ತು’ ಖ್ಯಾತಿಯ ಅಶೋಕ್ ಶಾನುಭಾಗ್‌ ನಿಧನ

Must read

ಕುಂದಾಪುರ: ಮೂರು ಮುತ್ತು ನಾಟಕ ತಂಡದ ಖ್ಯಾತ ಕಲಾವಿದ ಅಶೋಕ್ ಶಾನುಭಾಗ್‌ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದರು.


ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಅವರ ಸ್ವಗೃಹ ಕುಂದಾಪುರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ.


ಕುಳ್ಳಪ್ಪು ಬಾಲಕೃಷ್ಣ ಪೈ ಅವರ ಮೂರು ಮುತ್ತು ನಾಟಕ ತಂಡದಲ್ಲಿ ಅಶೋಕ್ ಶಾನುಭಾಗ್ ಭಾರೀ ಜನಪ್ರಿಯರಾಗಿದ್ದರು.

spot_img

More articles

LEAVE A REPLY

Please enter your comment!
Please enter your name here